ಗೋವಿಂದ ಹರಿ ಗೋವಿಂದಾ ।
ಕೇಶವ ಕೃಷ್ಣ ಜನಾರ್ಧನ ।।
ಮತ್ಸ್ಯಾವತಾರದೊಳಾಡಿದನೆ । ಮಂದರಾಂಚಲ
ಬೆನ್ನೊಳಗಾ೦ದವನೆ । ಅಚ್ಚ ಸೂಕರನಾಗಿ
ಬಾಳಿದನೆ । ಮದ ಹೆಜ್ಜೆ ಹಿರಣ್ಯಕನ ಸೀಳಿದನೆ ।। ಪ ।।
ಬಲಿಯೊಳು ದಾನವ ಬೇಡಿದನೆ । ಶಾಸ್ತ್ರ ಕುಲವ
ನಿರ್ಮೂಲನ ಮಾಡಿದನೆ । ಜಲನಿಧಿಗೆ ಬಿಲ್ಲ ಹೂಡಿದನೆ ।
ಕಾಮಗೊಲಿದು ಗೊಲ್ಲತಿ ಯೊಳಗಾಡಿದನೆ ।। ಪ ।।
ಸಾಧಿಸಿ ತ್ರಿಪುರವ ಗೆಲಿದವನೆ । ಬಲು ವಾದಿಸಿ
ಹಯವೇರಿ ಮೆರೆದವನೆ । ಭೇದದಿ ವಿಶ್ವವ ಗೆಲಿದವನೆ ।
ಬಡದಾದಿ ಕೇಶವ ನಾಮಗೊಲಿದವನೆ ।।
ಕೇಶವ ಕೃಷ್ಣ ಜನಾರ್ಧನ ।।
ಮತ್ಸ್ಯಾವತಾರದೊಳಾಡಿದನೆ । ಮಂದರಾಂಚಲ
ಬೆನ್ನೊಳಗಾ೦ದವನೆ । ಅಚ್ಚ ಸೂಕರನಾಗಿ
ಬಾಳಿದನೆ । ಮದ ಹೆಜ್ಜೆ ಹಿರಣ್ಯಕನ ಸೀಳಿದನೆ ।। ಪ ।।
ಬಲಿಯೊಳು ದಾನವ ಬೇಡಿದನೆ । ಶಾಸ್ತ್ರ ಕುಲವ
ನಿರ್ಮೂಲನ ಮಾಡಿದನೆ । ಜಲನಿಧಿಗೆ ಬಿಲ್ಲ ಹೂಡಿದನೆ ।
ಕಾಮಗೊಲಿದು ಗೊಲ್ಲತಿ ಯೊಳಗಾಡಿದನೆ ।। ಪ ।।
ಸಾಧಿಸಿ ತ್ರಿಪುರವ ಗೆಲಿದವನೆ । ಬಲು ವಾದಿಸಿ
ಹಯವೇರಿ ಮೆರೆದವನೆ । ಭೇದದಿ ವಿಶ್ವವ ಗೆಲಿದವನೆ ।
ಬಡದಾದಿ ಕೇಶವ ನಾಮಗೊಲಿದವನೆ ।।
No comments:
Post a Comment