ಬಾರಯ್ಯ ಶ್ರೀನಿವಾಸ ಭಕ್ತರ ಮನೆಗೆ|
ತೋರಯ್ಯ ನಿನ್ನ ಪಾದ ತೊಯ ಜಾಂಬಖನೇ ।।
ದುರುಳನ್ನ ತರಿದಂಥ ವರಚಕ್ರದಾರಿ । ಪರಮಾತ್ಮ
ಪರಬ್ರಹ್ಮ ಪರರಿಗುಪಕಾರಿ ।।
ವರಶೇಷಗಿರಿಯಲ್ಲಿ ನಿರುತ ನಿಂತಿರುವೀ ।
ಹರಿದಾಸರು ಕರೆದರೇ ಎಲ್ಲಿದ್ದರೂ ಬರುವೀ ।।
ಅನಂತನಾಭನು ನೀನೆ ಅನಂತ ಸದ್ಗುಣನೇ ।
ನೆನೆವರಿಗೊಲಿದಂತ ಪವಮಾನ ಈಶ ।।
ಅರಣ್ಯದ ಒಳಗಿದ್ದ ಕರಿರಾಜಗೊಲಿದೆ ।
ದುರುಳ ಹಿರಣ್ಯಾಕ್ಷನ ಶಿರವನ್ನೇ ತರಿದೆ ।।
ಅಜಭ ವಾಧಿಪ ನೀನು ವಿಜಯ ಸಾರಥಿಯೇ ।
ತ್ರಿಜಗ ವಂದಿತ ಈಶ ವಿಜಯ ವಿಠ್ಠಲನೆ ।।
ತೋರಯ್ಯ ನಿನ್ನ ಪಾದ ತೊಯ ಜಾಂಬಖನೇ ।।
ದುರುಳನ್ನ ತರಿದಂಥ ವರಚಕ್ರದಾರಿ । ಪರಮಾತ್ಮ
ಪರಬ್ರಹ್ಮ ಪರರಿಗುಪಕಾರಿ ।।
ವರಶೇಷಗಿರಿಯಲ್ಲಿ ನಿರುತ ನಿಂತಿರುವೀ ।
ಹರಿದಾಸರು ಕರೆದರೇ ಎಲ್ಲಿದ್ದರೂ ಬರುವೀ ।।
ಅನಂತನಾಭನು ನೀನೆ ಅನಂತ ಸದ್ಗುಣನೇ ।
ನೆನೆವರಿಗೊಲಿದಂತ ಪವಮಾನ ಈಶ ।।
ಅರಣ್ಯದ ಒಳಗಿದ್ದ ಕರಿರಾಜಗೊಲಿದೆ ।
ದುರುಳ ಹಿರಣ್ಯಾಕ್ಷನ ಶಿರವನ್ನೇ ತರಿದೆ ।।
ಅಜಭ ವಾಧಿಪ ನೀನು ವಿಜಯ ಸಾರಥಿಯೇ ।
ತ್ರಿಜಗ ವಂದಿತ ಈಶ ವಿಜಯ ವಿಠ್ಠಲನೆ ।।
No comments:
Post a Comment